Sunday, March 31, 2019

ಜನರಲ್ಲಿ ಆಸೆಯೊಂದು ಚಿಗುರೊಡೆಯಿತು, ಭಾರತಕ್ಕೂ ಭವಿಷ್ಯವಿದೆ ಎಂದು ಅನ್ನಿಸಿತ್ತು


ಮೋದಿಯ ಪರವಾಗಿ ಪ್ರಚಾರ ಮಾಡುತ್ತಿರುವ ನಮ್ಮಂತವರಿಗೆ ರಾಜಕೀಯದ ನಂಟು ಇಲ್ಲ. ನಮ್ಮ ಕ್ಷೇತ್ರದ ಶಾಸಕರ ಜೊತೆಯಲ್ಲೆ ನಮಗೆ ಸಂಬಂಧವಿಲ್ಲ. ಯಾವುದೇ ತರಹದ ರಾಜಕೀಯ ಚಟುವಟಿಕೆಗಳಲ್ಲಿ ನಾವುಗಳು ಭಾಗಿಯಾಗುವುದಿಲ್ಲ. ರಾಜಕಾರಣದ ಹತ್ತಿರವೂ ನಾವುಗಳು ಸುಳಿಯುವುದಿಲ್ಲ. ರಾಜಕಾರಣಿಗಳಿಂದ ನಮಗೆ ಯಾವ ಲಾಭವೂ ಆಗಬೇಕಾದ್ದಿಲ್ಲ. ಆದರೂ ನಾವುಗಳು ಮೋದಿಯ ಪರವಾಗಿ ಪ್ರಚಾರ ಮಾಡುತ್ತಿದ್ದೇವೆ. ನಿಜವಾಗಿಯೂ ಜಗತ್ತಿನಲ್ಲಿ ಇದೊಂದು ವಿಸ್ಮಯ. ಸಾಮಾನ್ಯರಲ್ಲಿ ಸಾಮಾನ್ಯರಾದ ನಮ್ಮನ್ನು ಮೋದಿ ಅದು ಹೇಗೆ ತನ್ನತ್ತ ಸೆಳೆದ. ಅದ್ಯಾವ ಶಕ್ತಿ ಮೋದಿಯಲ್ಲಿದೆ. ಇದುವರೆಗೂ ಯಾವ ರಾಜಕಾರಣಿಯ ಬಗೆಗೂ ಆಸಕ್ತಿ ಹೊಂದದ ನಾವುಗಳು ಅದ್ಯಾಕೆ ಮೋದಿಯ ಮೋಹಕ್ಕೆ ಸಿಕ್ಕಿಕೊಂಡೆವು. ಮೋದಿಯಲ್ಲಿ ಯಾವ ಶಕ್ತಿಯೂ ಇಲ್ಲದಿದ್ದರೆ ಶ್ರೀ ಸಾಮಾನ್ಯರನ್ನು ತನ್ನತ್ತ ಸೆಳೆಯಲು ಹೇಗೆ ಸಾಧ್ಯ.? ಅಸಹ್ಯ ರಾಜಕಾರಣಿಗಳಿಂದ ಬೇಸತ್ತಿದ್ದ ಶ್ರೀ ಸಾಮಾನ್ಯ, ಈ ದೇಶಕ್ಕೆ ಇನ್ನು ಭವಿಷ್ಯವಿಲ್ಲವೆಂದು ತೀರ್ಮಾನಿಸಿ, ರಾಜಕಾರಣದಲ್ಲಿ ಆಸಕ್ತಿ ಕಳೆದುಕೊಂಡು , ನನಗೂ ರಾಜಕೀಯಕ್ಕೂ ಸಂಬಂಧವಿಲ್ಲವೆಂದು ರಾಜಕೀಯದಿಂದ ವಿಮುಖವಾಗಬೇಕಾದಾಗಲೇ ಆಶಾ ಕಿರಣದಂತೆ ಕಾಣಿಸಿ ಕೊಂಡವರು ಮೋದಿ. ಮತ್ತೆ ಜನರಲ್ಲಿ ಆಸೆಯೊಂದು ಚಿಗುರೊಡೆಯಿತು, ಭಾರತಕ್ಕೂ ಭವಿಷ್ಯವಿದೆ ಎಂದು ಅನ್ನಿಸಿತ್ತು , ಭಾರತದ ರಾಜಕಾರಣದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಶ್ರೀ ಸಾಮಾನ್ಯನು ಜಾಗೃತನಾದ, ಮೋದಿಯನ್ನು ಉಳಿಸಿಕೊಳ್ಳದಿದ್ದರೆ ಭಾರತಕ್ಕೆ ಭವಿಷ್ಯವಿಲ್ಲವೆಂದು ಅರಿತ. ಜಗತ್ತಿನಲ್ಲೇ ಯಾವ ರಾಜಕಾರಣಿಗೂ ಈ ರೀತಿ ಶ್ರೀ ಸಾಮಾನ್ಯನು ಪ್ರಚಾರಕನಾಗಿಲ್ಲ. ಭಾರತೀಯರು ಇದುವರೆಗೂ ಸಿನಿಮಾ ನಾಯಕರ ಮೋಹಕ್ಕೆ ಒಳಗಾಗುತ್ತಿದ್ದರು. ಮೊಟ್ಟ ಮೊದಲ ಬಾರಿಗೆ ಒಬ್ಬ ಸಿನಿಮಾ ನಾಯಕರನ್ನ ಮೀರಿ ಮೋದಿ ಜನರನ್ನ ತನ್ನತ್ತ ಸೆಳೆದ. ಭಾರತೀಯರು ಯಾವುದೇ ರಾಜಕಾರಣಿಯನ್ನ ನಾಯಕನಂತೆ ಒಪ್ಪಿಕೊಂಡಿರಲಿಲ್ಲ. ಮೋದಿ ಭಾರತವನ್ನು ಮಾತ್ರ ಬದಲಾಯಿಸುತ್ತಿಲ್ಲ ಭಾರತೀಯ ಮನಸ್ಥಿತಿಯನ್ನು ಬದಲಾಯಿಸಿ ಬಿಟ್ಟರು. ಈಗ ಭಾರತೀಯರ ಕಣ್ಣಲ್ಲಿ ಒಂದು ಕನಸಿದೆ ಅದರ ಭಾರ ಮೋದಿಯ ಮೇಲಿದೆ. ಮೋದಿಯ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ.* *ಈ ಸಂದೇಶವನ್ನ ಮತ್ತೊಬ್ಬರಿಗೆ ಕಳಿಸುವ ಹೊಣೆ ನಿಮ್ಮ ಮೇಲಿದೆ...*

Wednesday, March 27, 2019

ಲೈವ್ ಸ್ಯಾಟಲೈಟನ್ನು ಹೊಡೆದು ಹಾಕುವುದರ ಮೂಲಕ ಭಾರತ ಸೂಪರ್ ಲೀಗ್ ರಾಷ್ಟ್ರಗಳ ಪಟ್ಟಿಗೆ ಸೇರಿಕೊಂಡಿದೆ


ಭಾರತ 'ಮಿಷನ್ ಶಕ್ತಿ' ಆಪರೇಷನ್ ಅನ್ನು ಕೇವಲ ಮೂರು ನಿಮಿಷದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದೆ. Anti Satellite weapon A-SAT ಲೈವ್ ಸ್ಯಾಟಲೈಟನ್ನು ಹೊಡೆದು ಹಾಕುವುದರ ಮೂಲಕ ಭಾರತ ಸೂಪರ್ ಲೀಗ್ ರಾಷ್ಟ್ರಗಳ ಪಟ್ಟಿಗೆ ಸೇರಿಕೊಂಡಿದೆ. ಇದನ್ನು ಸಾಧಿಸಿದ ನಾಲ್ಕನೇ ರಾಷ್ಟ್ರ ಭಾರತ ಎಂಬ ಹೆಮ್ಮೆ ನಮ್ಮದು ಎಂದಿದ್ದಾರೆ ಪ್ರಧಾನಮಂತ್ರಿ ನರೇಂದ್ರಮೋದಿಯವರು... ಮಿಷನ್ ಶಕ್ತಿ ಎರಡು ಕಾರಣಕ್ಕೆ ವಿಶೇಷವಾದ್ದು: ಮೊದಲನೆಯದು - ಇಂತಹ ವಿಶೇಷವಾದ ಮತ್ತು ಅತ್ಯಾಧುನಿಕ ಸಾಮರ್ಥ್ಯವನ್ನು ಹೊಂದಿರುವ ನಾಲ್ಕನೇ ರಾಷ್ಟ್ರ ಭಾರತ. ಎರಡನೆಯದು - ಇದು ಸಂಪೂರ್ಣ ಸ್ವದೇಶಿ ನಿರ್ಮಿತ ತಂತ್ರಜ್ಞಾನದ ಪ್ರಯತ್ನ. ಭಾರತವೀಗ ಮೊದಲಿಗಿಂತ ಶಕ್ತಿಯುತವಾಗಿದೆ. ಇದನ್ನು ಸಾಧಿಸಿದ ಡಿಆರ್‌ಡಿಒನ ಎಲ್ಲಾ ವಿಜ್ಞಾನಿಗಳಿಗೂ ಅಭಿನಂದನೆಗಳು. *Mission Shakti* *Super Power Bharath*

Wednesday, March 6, 2019

ಮೆಗಾ ಸರ್ಜಿಕಲ್ ಸ್ಟ್ರೈಕ್ ಮೆಗಾ ಬೊಂಬಾಟ್ ಬ್ರೇಕಿಂಗ್ ನ್ಯೂಸ್* ..,


ಸಾಧನೆಯ ಸರದಾರನ ಮತ್ತೊಂದು ಸಾಧನೆಯ ಸ್ಟೋರಿ .., ಸ್ಫೂರ್ತಿಗೆ ಸಾಹಸಕ್ಕೆ ಸಾಧನೆಗೆ ಮತ್ತೊಂದು ಹೆಸರು .., ನಮ್ಮೆಲ್ಲರಿಗೂ ಸ್ಫೂರ್ತಿ ಮತ್ತು ಸಾಧನೆಗೆ ಪ್ರೇರೇಪಿಸುವ ಸಾಧನೆ ., ಕರಾವಳಿ ಮತ್ತೊಂದು ಇತಿಹಾಸ ಸೃಷ್ಟಿಸಿದೆ .. ಇಡೀ ದೇಶವೇ ತಿರುಗಿ ನೋಡುವ ಸಾಧನೆಗೆ ಕಾರಣವಾಗಿದೆ .., ಮತ್ತೊಂದು ಅದ್ಬುತ ಅಚ್ಚರಿಗೆ ನಾಂದಿ ಹಾಡಿದೆ .., ಅದು ನಿರಂತರ ಹಠಕ್ಕೆ ಗೆಲ್ಲಲೇಬೇಕೆಂಬ ಕಿಚ್ಚಿಗೆ ಸಿಕ್ಕ ಪ್ರತಿಫಲ .., ಅವರ ಸಾಧನೆಗೆ ಮೊದಲಿಗೆ ಹೃದಯ ತುಂಬಿದ ಅಭಿನಂದನೆಗಳನ್ನ ಸಲ್ಲಿಸೋಣ ..,ಗೌರವಿಸೋಣ ..,❤❤💐💐💐💐💐 ವೃತ್ತಿಯಲ್ಲಿ ಅಡುಗೆ ಗುತ್ತಿಗೆದಾರ ಕ್ಯಾಟರ್ರ್ .., ಪ್ರವೃತ್ತಿಯಲ್ಲಿ ಸೋಲೊಪ್ಪದ ಸರದಾರ .. ಕೆಲಸದಲ್ಲಿ ಬಿಡುವಿಲ್ಲದೆ ದುಡಿಯುವ ಕೂಲಿಕಾರ .., ಸಾದಿಸಲು ನಿಂತರೆ ದಣಿವರಿಯದ ಛಲಗಾರ .., ಹೀಗೆ ಎಲ್ಲ ಜಾಗದಲ್ಲೂ ಸಲ್ಲುವ ಎಲ್ಲ ಜಾಗಕ್ಕೂ ಸೈ ಎನಿಸುವ ಕಾಯಕವೇ ಕೈಲಾಶ ಎನ್ನುವ ಮನೋಭಾವದ ..,ಏನೆ ಮಾಡಿದರು ಅಲ್ಲೊಂದು ಹೆಜ್ಜೆ ಗುರುತನ್ನ ಮೂಡಿಸುವ ಅಲ್ಲೊಂದು ಹೊಸ ಅಲೆಯನ್ನೇ ಸೃಷ್ಟಿಸುವ ಜಾದೂಗಾರ .., ಪ್ರತಿ ತಿಂಗಳು ಹೊಸ ಮನ್ವಂತರಕ್ಕೆ ನಾಂದಿ ಹಾಡಿ ನೇರ ಮಾರುಕಟ್ಟೆಯ ವೇಗಕ್ಕೆ ತೈಲ ತುಂಬಿದ ಗಣಿಗಾರ .., ಈಗಲೂ ಕೇವಲ ಬಿಡುವಿನ ವೇಳೆಯಲ್ಲೇ ದಂಪತಿ ಸಮೇತ ಈ ವ್ಯವಹಾರದಲ್ಲಿ ತೊಡಗಿಸಿಕೊಂಡು ಇಡೀ ವ್ಯವಸ್ಥೆಗೆ ಹೊಸ ಭಾಷ್ಯ ಬರೆದ ಹೊಸತನದ ಹರಿಕಾರ .., ನಮ್ಮೆಲ್ಲರ ಪ್ರೀತಿಯ ಆತ್ಮೀಯ ಸಾಧಕ ದಂಪತಿಗಳ ಹೆಸರನ್ನು ಹೇಳಬೇಕಿಲ್ಲ .., ಬ್ರೇಕಿಂಗ್ ನ್ಯೂಸ್ ಇನ್ನೊಂದು ಹೆಸರೇ *💝ಮಧುಸೂಧನ್ ಸುಶ್ಮಿತಾ ಶೌರ್ಯ* 💝 ಕುಟುಂಬ .., ಮೋದಿಕೇರ್ ಅತ್ಯುನ್ನತ ಸ್ಥಾನ ಕರುನಾಡ ಹತ್ತನೇ .., ಕರಾವಳಿಯ ಮೊದಲ .., ಅತಿ ವೇಗದ ..., ಈ ತಿಂಗಳ ದೇಶದಲ್ಲೇ ಒಂದೇ ಒಂದು ಪಟ್ಟ *❤💎ಗ್ಲೋಬಲ್ ಬ್ಲಾಕ್ ಡೈಮಂಡ್* ❤💎 ಅಲಂಕರಿಸಿದ ನಮ್ಮ ಹೆಮ್ಮೆಯ ದಂಪತಿಗೆ ಹೃದಯ ತುಂಬಿದ ಹಾರೈಕೆಯ ಶುಭಾಶಯ .., ಒಹ್ ಮೈ ಗಾಡ್ ಮೈ ಜುಮ್ಮೆನ್ನಿಸುವ ಈ ಸಾಧನೆಗೆ ಇಡೀ ದೇಶವೇ ತಿರುಗಿ ನೋಡುತ್ತಿದೆ .., ನಿಮ್ಮ ಈ ಸಾಧನೆಗೆ ಕರಾವಳಿಯ ಮೊದಲ ಜಾಗತಿಕ ನಾಯಕ ಅನ್ನೋ ಶಾಶ್ವತ ಬಿರುದಿಗೆ ಭಾಜನರಾದ ನಿಮಗೆ ಮತ್ತೊಮ್ಮೆ ನಮ್ಮ ಅಭಿನಂದನೆಗಳು ...,